ನಿನ್ನೆಯಿಂದ ಉಡುಪಿಯಲ್ಲಿ ಪರ್ಯಾಯ ಮಹೋತ್ಸವ ದ ಸಡಗರ . ಇಡೀ ಉಡುಪಿ ಯೇ ವಿದ್ಯುದ್ದೀಪಗಳಿಂದ ಅಲಂಕೃತವಾಗಿದೆ .
ಇವತ್ತಿನಿಂದ ಅದಮಾರು ಮಠದ ಪರ್ಯಾಯ . ಅದಮಾರು ಸ್ವಾಮಿಗಳೇ ಇನ್ನು ಪರ್ಯಾಯ ಮಠಾಧೀಶರು . ಅದಮಾರು ಮಠ ಸೇರಿದಂತೆ ಉಡುಪಿಯಲ್ಲಿ ಒಟ್ಟು ಅಷ್ಟ ಮಠಗಳು . ಅವು ಯಾವುವು ಎಂದರೆ
೧ . ಫಲಿಮಾರು ಮಠ
೨. ಅದಮಾರು ಮಠ
೩ . ಕೃಷ್ಣಾಪುರ ಮಠ
೪ . ಪುತ್ತಿಗೆ ಮಠ
೫ . ಶಿರೂರು ಮಠ
೬ . ಸೋದೆ ಮಠ
೭ . ಕಾಣಿಯೂರು ಮಠ
೮ . ಪೇಜಾವರ ಮಠ
ಈ ಎಂಟೂ ಮಠಗಳನ್ನು ಮಧ್ವಾಚಾರ್ಯರು ಶ್ರೀ ಕೃಷ್ಣನ ಪೂಜೆಗಾಗಿ ಸ್ಥಾಪಿಸಿದರು . ಆದರೆ ಎಂಟೇ ಅಂದರೆ ಅಷ್ಟ ಮಠಗಳೆ ಏಕೆ?
ಪಿ
ಕಾರಣಗಳು ಇಲ್ಲಿವೆ .
೧ . ವಿಷ್ಣುವಿನ ದಶಾತಾರಗಳಲ್ಲಿ ಕೃಷ್ಣಾವತಾರ ವು ಎಂಟನೆಯದು .
೨ . ದೇವಕಿ ಗೆ ಹುಟ್ಟಿದ ಮಕ್ಕಳಲ್ಲಿ ಕೃಷ್ಣ ಎಂಟನೆ ಯ ವನು . ಮೊದಲ ೭ ಮಕ್ಕಳನ್ನು ಕಂಸ ಮೃತ್ಯು ಭಯದಿಂದ ಕೊಲ್ಲುತ್ತಾನೆ .
೩ . ಕೃಷ್ಣನು ಅಷ್ಟಮಿಯ ದಿನವೇ ಹುಟ್ಟಿದ .
೪ . ಕೃಷ್ಣನಿಗೆ ಎಂ ಟು ಮಂದಿ ಪಟ್ಟ ಮಹಿಷಿ ಯ ರು .
ಕೃಷ್ಣನಿಗೆ ಅಷ್ಟ ಮಠಗಳು ಪೂಜೆ ಎರಡು ವರ್ಷಕ್ಕೊಮ್ಮೆ ಸರದಿಯಂತೆ ಮಾಡುತ್ತವೆ .
ಇವತ್ತಿನಿಂದ ಅದಮಾರು ಮಠದ ಪರ್ಯಾಯ . ಅದಮಾರು ಸ್ವಾಮಿಗಳೇ ಇನ್ನು ಪರ್ಯಾಯ ಮಠಾಧೀಶರು . ಅದಮಾರು ಮಠ ಸೇರಿದಂತೆ ಉಡುಪಿಯಲ್ಲಿ ಒಟ್ಟು ಅಷ್ಟ ಮಠಗಳು . ಅವು ಯಾವುವು ಎಂದರೆ
೧ . ಫಲಿಮಾರು ಮಠ
೨. ಅದಮಾರು ಮಠ
೩ . ಕೃಷ್ಣಾಪುರ ಮಠ
೪ . ಪುತ್ತಿಗೆ ಮಠ
೫ . ಶಿರೂರು ಮಠ
೬ . ಸೋದೆ ಮಠ
೭ . ಕಾಣಿಯೂರು ಮಠ
೮ . ಪೇಜಾವರ ಮಠ
ಈ ಎಂಟೂ ಮಠಗಳನ್ನು ಮಧ್ವಾಚಾರ್ಯರು ಶ್ರೀ ಕೃಷ್ಣನ ಪೂಜೆಗಾಗಿ ಸ್ಥಾಪಿಸಿದರು . ಆದರೆ ಎಂಟೇ ಅಂದರೆ ಅಷ್ಟ ಮಠಗಳೆ ಏಕೆ?
ಪಿ
ಕಾರಣಗಳು ಇಲ್ಲಿವೆ .
೧ . ವಿಷ್ಣುವಿನ ದಶಾತಾರಗಳಲ್ಲಿ ಕೃಷ್ಣಾವತಾರ ವು ಎಂಟನೆಯದು .
೨ . ದೇವಕಿ ಗೆ ಹುಟ್ಟಿದ ಮಕ್ಕಳಲ್ಲಿ ಕೃಷ್ಣ ಎಂಟನೆ ಯ ವನು . ಮೊದಲ ೭ ಮಕ್ಕಳನ್ನು ಕಂಸ ಮೃತ್ಯು ಭಯದಿಂದ ಕೊಲ್ಲುತ್ತಾನೆ .
೩ . ಕೃಷ್ಣನು ಅಷ್ಟಮಿಯ ದಿನವೇ ಹುಟ್ಟಿದ .
೪ . ಕೃಷ್ಣನಿಗೆ ಎಂ ಟು ಮಂದಿ ಪಟ್ಟ ಮಹಿಷಿ ಯ ರು .
ಕೃಷ್ಣನಿಗೆ ಅಷ್ಟ ಮಠಗಳು ಪೂಜೆ ಎರಡು ವರ್ಷಕ್ಕೊಮ್ಮೆ ಸರದಿಯಂತೆ ಮಾಡುತ್ತವೆ .
No comments:
Post a Comment