desire to live
ಇದು ನಿನ್ನೆ ಉದಯವಾಣಿ ಪೇಪರ್ ನಲ್ಲಿ ಪ್ರಕಟವಾದ ದುಂಡಿ ರಾಜರ ಹನಿ ಕವಿತೆ.
ನನ್ನಿಂದ ಕೊಂಚ ಬದಲಾಯಿಸಲ್ಪಟ್ಟಿದೆ !!!
ರಸ್ತೆ ಬದಿಯಲ್ಲಿ ಬೆಳೆಯುವ ಹುಲ್ಲಿಗೆ
ಗೊಬ್ಬರ - ನೀರು ಹಾಕುವವರು ಯಾರು ??
ಅದಕ್ಕೇ ಸಾಕಿದ ನಾಯಿಯನ್ನು
ದಿನವೂ ವಾಕಿಂಗ್ ಗೆ ಕರೆದೋಯ್ಯುವರು !!!!
No comments:
Post a Comment