ಖ್ಯಾತ ಹನಿಕವಿ ದುಂಡಿರಾಜ್ ಹೇಳಿದ್ದು ------
ಪ್ರತಿಭೆ ಇದ್ದರೂ ಪ್ರಚಾರ ಸಿಗದವರು
ಎಲೆ ಮರೆಯ ಕಾಯಿ
ಊಟಕ್ಕೆ ಕರೆದು ಏನೂ ಬಡಿಸದೆ ಇದ್ದರೆ
ಎಲೆ ಮುಂದೆ ಕಾಯಿ !!!!!
----------------------------------------
ಅತ್ತೆ ಉಪಚಾರ ಅಳಿಯನಿಗೆ
ಇನ್ನೂ ಒಂದು ಜಿಲೇಬಿ ಹಾಕಲೇ ?
ವಿಧಿ ಇಲ್ಲದೆ ತಿಂದ ಅಳಿಯ ಮಾಡಿದ ಗಿನ್ನಿಸ್ ದಾಖಲೆ !!!!!
----------------------------------------
ಸದಾ ಭುಸುಗುಡುತ್ತಿದ್ದ ಬಾಸ್
ನಗುತ್ತಿದ್ದಾರೆ, ಅರಳಿದೆ ಮನ
ಇದಕ್ಕೆಲ್ಲ ಕಾರಣವಿಷ್ಟೇ
ಆಪ್ತ ಸಹಾಯಕಿಯ ಆಗಮನ !!!!!!
No comments:
Post a Comment