Tuesday, April 9, 2024

ಯುಗಾದಿ ವಿಶೇಷ : ನನ್ನದಲ್ಲದ ಕವಿತೆ

 ಖ್ಯಾತ ಹನಿಕವಿ ದುಂಡಿ ರಾಜ್ ಹೇಳಿದ್ದು



ಹೊಸ ಅಳಿಯನೆಂದು ವಿಶೇಷ ಉಪಚಾರ

ಬಗೆ ಬಗೆ ಸಿಹಿ ತಿಂಡಿ ಭಾರಿ ಸತ್ಕಾರ

ಏಳು ದಿನ ಆದರೂ ಅಳಿಯ ಹೋಗಲೇ ಇಲ್ಲ

ಎಂಟನೇ ದಿನ ಅಡುಗೆ ಸಕತ್ ಖಾರ    !!!!!


-------------------------------------


ಅಳಿಯಂದ್ರು ಹಬ್ಬಕ್ಕೆ ಬರಲೇ ಬೇಕು ನೀವು

ಯುಗಾದಿ ಯಂದು ಇರಲೇ ಬೇಕು ಸಿಹಿ ಜೊತೆ ಬೇವು   !!!


----------------------------


ಹಬ್ಬಕ್ಕೆ ಬರುವಾಗ ಬರಿ ಕೈಲಿ ಬರೋದು ತಪ್ಪು

ಅದಕ್ಕೆ ತಂದಿದೀನಿ ಬೇವಿನ ಸೊಪ್ಪು !!!!!



No comments:

Post a Comment