ಇದನ್ನು ಖ್ಯಾತ ಹನಿಕವಿ ಡುಂಡಿ ರಾಜ್ ಹೇಳಿದ್ದು.
S. S. L. C. ಯಲ್ಲೇ ರಾಂಕ್ ಬಂದ
ಆತ ಪ್ರತಿಭಾವಂತ.
ಆದರೆ PUC ಯಲ್ಲಿ ಫೇಲಾದ
ಅದಕ್ಕೆ ಕಾರಣ ಪ್ರತಿಭಾ ಅಂತ !!!
--------------------------------------------
ವಾಸ್ತವಿಕ ವಚನ
ವಿಧೇಯತೆಯಿಂದ ಅಯ್ಯಾ ಎಂದರೆ ವೃತ್ತಿ ಯಲ್ಲಿ ಉತ್ಕರ್ಷ
ಸಿಟ್ಟಿಂದ ಎಲವೋ ಎಂದರೆ ನೀರಿಲ್ಲದ ಕಡೆ ವರ್ಗ !!!!!
No comments:
Post a Comment