Friday, December 10, 2010

ಕೃಷ್ಣ ಜನಾರ್ದನ ಆದ ಬಗೆ

                                                     ಕೃಷ್ಣ ಜನಾರ್ದನ ಆದ ಬಗೆ
ಕೃಷ್ಣನು ತನ್ನ ಜೀವಿತಾವಧಿಯಲ್ಲಿ ದುಷ್ಟರ ಜೊತೆ ಸೆಣಸು ಮಾಡುತ್ತಾ,ತನ್ನನ್ನು ಕೊಲ್ಲಲು ಕಂಸ ಕಳುಹಿಸಿದ ದುಷ್ಟ ರಾಕ್ಷಸರ ಜೊತೆ ಕಾದಾಡುತ್ತ ಇದ್ದನು.ನಂತರ ಯುದ್ಧದಲ್ಲಿ ಪಾಂಡವರ ಜೊತೆಗಿದ್ದು,ಅರ್ಜುನನ ಸಾರಥಿಯಾಗಿ ಆತನಿಗೆ ಮಾರ್ಗದರ್ಶನವನ್ನು ನೀಡುತಿದ್ದ.ಹೀಗಿರುವಾಗಲೇ ಒಮ್ಮೆ ಅರ್ಜುನ ಯುದ್ಧದಲ್ಲಿ ಕೃಷ್ಣನ ನೆರವಿನಿಂದ ವಿಜಯಿಯಾದಾಗ ಆತನ ಸ್ತುತಿ ಮಾಡುತ್ತಾನೆ.ಆಗ ಅರ್ಜುನ ಕೃಷ್ಣನನ್ನು "ಜನಾರ್ದನ" ಎಂದು ಕರೆಯುತ್ತಾನೆ.ಇದರ ಅರ್ಥ "ಯಾರು ದುಷ್ಟ ಜನರಿಗೆ ಸಂಕಟ ಪ್ರಾಯವಾಗಿದ್ದಾನೋ ", ಮತ್ತು "ಯಾರಲ್ಲಿ ಜನರು ಯಶಸ್ಸನ್ನು ಮತ್ತು ಜಯವನ್ನು ಕೊಡಲಿ ಎಂದು ಪ್ರಾರ್ಥಿಸುತ್ತರೋ ಅವನು"ಎಂಬುದೇ ಇದರರ್ಥ.ಜನಾರ್ದನ ಎಂಬುದು ವಿಷ್ಣು ಸಹಸ್ರನಾಮ  ದಲ್ಲಿ ಬರುವ ವಿಷ್ಣುವಿನ ೧೨೬ ನೆ ಹೆಸರಾಗಿದೆ.

No comments:

Post a Comment