Saturday, December 11, 2010

ಕೃಷ್ಣನು ಗೋವಿಂದ ಮತ್ತು ಗೋಪಾಲ ಆದ ಬಗೆ

                        ಕೃಷ್ಣನು ಗೋವಿಂದ ಮತ್ತು ಗೋಪಾಲ ಆದ ಬಗೆ
ಕೃಷ್ಣನು ಗೋಕುಲದಲ್ಲಿ ಬೆಳೆಯುತ್ತಿದ್ದನು.ಆತ ವಸುದೇವನ ಮಗನಾಗಿ ವಾಸುದೇವ ಎಂದು ಕರೆಯಲ್ಪಡುತ್ತಾನೆ.ಮತ್ತು ಗೋಕುಲದಲ್ಲಿ ಆತ ಗೋವುಗಳನ್ನು ಮೇಯಿಸಲು ಯಮುನಾ ನದಿ ತೀರಕ್ಕೆ ಕರಕೊಂಡು ಹೋಗುತ್ತಿದ್ದನು.ಇದರಿಂದಾಗಿ ಅವನಿಗೆ ಗೋವಿಂದ ಮತ್ತು ಗೋಪಾಲ ಎಂಬ ಹೆಸರುಗಳು ಬಂದವು.ಸಂಸ್ಕೃತ ಮತ್ತು ಅನೇಕ ಭಾರತೀಯ ಭಾಷೆಗಳಲ್ಲೂ ಸಹ ಗೋವು ಅಂದರೆ ದನ ಹಾಗು ದನದ ಜಾತಿಗೆ ಸೇರಿದ ಜಾನುವಾರು ಎಂದರ್ಥ.

No comments:

Post a Comment