Sunday, December 12, 2010

ಕೃಷ್ಣ ಮುರಾರಿ ಮತ್ತು ಮುಕುಂದ ಆದ ಬಗೆ

                                                  ಕೃಷ್ಣ ಮುರಾರಿ ಮತ್ತು ಮುಕುಂದ ಆದ ಬಗೆ
ಕೃಷ್ಣನಿಗೆ ಮುರಾರಿ ಎನ್ನುವ ಹೆಸರಿದೆ.ಮುರಾರಿ ಎಂದರೆ ಮುರ + ಅರಿ.ಅಂದರೆ ಹಿಂದೆ ಮುರ ಮಾಖಿಳನ್ ಎಂಬ ರಾಕ್ಷಸನ್ನು ಕೃಷ್ಣ ಕೊಂದ ಕಾರಣ ಮತ್ತು ಕೃಷ್ಣ ಮುರ ರಾಕ್ಷಸನಿಗೆ ಅರಿ ಅಂದರೆ ವೈರಿಯಾದ ಕಾರಣ ಕೃಷ್ಣನಿಗೆ ಮುರಾರಿ ಎನ್ನುವ ಹೆಸರು ಬಂತು.
ಮುಕುಂದ ಎಂದರೆ ಮುಕ್ತಿಯನ್ನು ನೀಡುವವನು.ಆತನೇ ಮುಕುಂದ ಅಂದರೆ ಕೃಷ್ಣ.

No comments:

Post a Comment